ಕರ್ನಾಟಕದಲ್ಲಿ ಶುರುವಾಯ್ತು ಬೇಸಿಗೆಯ ಅಬ್ಬರ : ಈ 5 ಜಿಲ್ಲೆಗಳಲ್ಲಿ ಮುಂದಿನ 3 ದಿನ ಸುಡಲಿದೆ ಬಿಸಿಲು, ಹವಾಮಾನ ಇಲಾಖೆ ಎಚ್ಚರಿಕೆ

karnataka summer heat alert : ಬೆಂಗಳೂರು : ಚಳಿಗಾಲ ಅಧಿಕೃತವಾಗಿ ವಿದಾಯ ಹೇಳಿದ್ದು, ರಾಜ್ಯದಲ್ಲಿ ಬೇಸಿಗೆಯ (Summer Season) ದರ್ಬಾರ್ ಅಬ್ಬರದಿಂದ ಶುರುವಾಗಿದೆ. ಮಾರ್ಚ್ ಮೊದಲ ವಾರದಲ್ಲೇ ಸೂರ್ಯ ನೆತ್ತಿ ಸುಡುತ್ತಿದ್ದು, ದಿನದಿಂದ ದಿನಕ್ಕೆ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದೆ.

ಬೆಳಗಿನ ಜಾವ ಕೊಂಚ ತಂಪಾದ ವಾತಾವರಣವಿದ್ದರೂ, ಬೆಳಿಗ್ಗೆ 10 ಗಂಟೆ ದಾಟುತ್ತಿದ್ದಂತೆ ಸೂರ್ಯ ತನ್ನ ಪ್ರತಾಪ ಶುರು ಮಾಡುತ್ತಿದ್ದಾನೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಜನತೆಗೆ, ವಿಶೇಷವಾಗಿ 5 ಜಿಲ್ಲೆಗಳಿಗೆ ‘ಬಿಸಿಗಾಳಿ’ (Heatwave) ಕುರಿತು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ.

karnataka summer heat alert : ಯಾವೆಲ್ಲಾ ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ?

Also Read : ಕರ್ನಾಟಕದಲ್ಲಿ ಮಿನಿ ಇರಾನ್! ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಇರಾನ್‌ ಅಲಿ ಖಮೇನಿಗೆ 20 ಸಾವಿರ ಶಿಷ್ಯರು!

ಏಕಾಏಕಿ ಬಿಸಿಲು ಹೆಚ್ಚಾಗಲು ಕಾರಣವೇನು ?

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳು ಹಾಗೂ ರಾಜ್ಯದಾದ್ಯಂತ ಒಣಹವೆ (Dry Weather) ಮುಂದುವರಿದಿರುವುದು ಈ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಎಲ್ಲೂ ಮುಂಗಾರು ಪೂರ್ವ ಮಳೆಯ (Pre-monsoon showers) ಸುಳಿವು ಇಲ್ಲದಿರುವುದರಿಂದ, ಮಾರ್ಚ್ ಅಂತ್ಯದವರೆಗೂ ಈ ಬಿಸಿಲಿನ ತಾಪ ಹೀಗೆಯೇ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.

Also Read : ಭಟ್ಕಳದ ‘ಹಿಂದೂ ಸಂಗಮ’ದ ಮೂಲಕ ಅನಂತ್ ಕುಮಾರ್ ಹೆಗಡೆ ರಾಜಕೀಯ ಮರುಪ್ರವೇಶ?

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಸಲಹೆಗಳು (Precautions):

karnataka summer heat alert 5 districts temperature rise

Exit mobile version